ಶ್ರೀರಂಗಪಟ್ಟಣವು ಗಮನಾರ್ಹ ಇತಿಹಾಸ ಹಾಗೂ ವಾಸ್ತುಶಿಲ್ಪದ ದ್ವೀಪ ಪಟ್ಟಣವಾಗಿದ್ದು, ಶ್ರೀರಂಗಪಟ್ಟಣವು ಪ್ರಾಚೀನ ರಂಗನಾಥಸ್ವಾಮಿ ದೇವಸ್ಥಾನ ಹಾಗೂ ಗುಂಬಜ್ ಮಾದರಿಯಲ್ಲಿನ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಸಮಾಧಿಗೆ ಹೆಸರುವಾಸಿಯಾಗಿದೆ. ನೀವು ಈ ಸ್ಥಳಕ್ಕೆ ಭೇಟಿ ನೀಡಿದಾಗ ಅರಮನೆಗಳು, ಕೋಟೆಗಳು, ಕತ್ತಲಕೋಣೆಗಳುಮ ಮಸೀದಿಗಳಿಗಿಂತ ಹೆಚ್ಚಿನ ಪ್ರೇಕ್ಷಣೀಯ ಸ್ಥಳಗಳು ತೆರೆದುಕೊಳ್ಳುತ್ತವೆ.
ಹೋಟೆಲ್ ಮಯೂರ ರಿವರ್ ವ್ಯೂ ಕಾವೇರಿ ನದಿ ದಂಡೆಯಲ್ಲಿದ್ದು, ಇಲ್ಲಿನ ವಾಸ್ತವ್ಯ ನಿಮಗೆ ಸುಂದರವಾದ ಅನುಭವವನ್ನು ನೀಡುತ್ತದೆ. ಈ ಹೋಟೆಲ್ನಲ್ಲಿ 26 ಸುಂದರವಾದ ಕೊಠಡಿಗಳಿದ್ದು, 06 ಕೊಠಡಿಗಳು ನದಿಯ ಕಡೆಗೆ ಮುಖ ಮಾಡಿಕೊಂಡಿದ್ದು, ರೆಸ್ಟೋರೆಂಟ್ ಮತ್ತು ಬಾರ್ನ ಪಕ್ಕದಲ್ಲಿಯೇ ಇರುವುದರಿಂದ ನಿಮಗೆ ಸ್ಮರಣೀಯ ಅನುಭವವನ್ನು ನೀಡುತ್ತದೆ. ಇಲ್ಲಿಗೆ ಆಗಮಿಸುವ ಅತಿಥಿಗಳಿಗೆ ಬೋಟಿಂಗ್ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗುವುದು.
ದಯವಿಟ್ಟುಗಮನಿಸಿ: ಬುಕ್ಕಿಂಗ್ನಲ್ಲಿಒಮ್ಮೆತಿದ್ದುಪಡಿಮಾಡಿದನಂತರಮೊತ್ತೊಮ್ಮೆತಿದ್ದಪಡಿಮಾಡಲುಅಥವಾರದ್ದುಗೊಳಿಸಲುಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯುದಿನಾಂಕಮತ್ತುಕೊಠಡಿಯನ್ನುಮಾತ್ರಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿಯಮಯೂರಹೋಟೆಲ್ಗಳಲ್ಲಿಬದಲಾವಣೆಯನ್ನುಮಾಡುವಅವಕಾಶವನ್ನುಹೊಂದಿರುತ್ತದೆ.